Kshetra Samachara
Local News Subject:
ಗಂಜಿಮಠ: ಸಾಕು ನಾಯಿಯನ್ನು ಹೊತ್ತೊಯ್ದ ಚಿರತೆ
City:
Udupi
Mangalore
Video Thumbnail:
Category:
Nature
Body:
ಬಜಪೆ: ಗಂಜಿಮಠದ ನಾರಳಪದವು ಸದಾಶಿವ ಸಮಂತ್ ಎಂಬುವವರ ಮನೆಯ ಸಾಕು ನಾಯಿಯನ್ನು ಚಿರತೆಯೊಂದು ಹೊತ್ತೊಯ್ದ ಘಟನೆ ನಡೆದಿದೆ. ನಿನ್ನೆ (ಸೋಮವಾರ) ಬೆಳಿಗ್ಗೆ 5ರ ಸುಮಾರಿಗೆ ಮನೆಯ ಸಮೀಪ ಬಂದ ಚಿರತೆಯು ವೇಗವಾಗಿ ಬಂದು ಸಾಕು ನಾಯಿಯನ್ನು ಚಿರತೆ ಹೊತ್ತೊಯ್ದಿದೆ. ಈ ದೃಶ್ಯವು ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Reach Count:
3908
Show Detail Screen Advertisement:
Yes