PublicNext
News Subject:
ಹಾವೇರಿ: ಸಂತೆಗೆ ನುಗ್ಗಿದ ನೀರು;ಮಳೆ ನೀರಲ್ಲಿ ಕೊಚ್ಚಿ ಹೋದ ಜನರ ಬದುಕು
Category:
Nature
Body:
ಹಾವೇರಿ: ತಾಲೂಕಿನ ಗುತ್ತಲದಲ್ಲಿ ಭಾರಿ ಮಳೆಗೆ ತರಕಾರಿಗಳು ನೀರುಪಾಲಾದ ಘಟನೆ ನಡೆದಿದೆ. ಮಧ್ಯಾಹ್ನದಿಂದ ಸುರಿಯುತ್ತಿರುವ ಮಳೆಗೆ ಪಟ್ಟಣ ಪಂಚಾಯಿತಿ ಪಕ್ಕದಲ್ಲಿದ್ದ ಸಂತೆಯಲ್ಲಿ ರಭಸವಾಗಿ ಮಳೆ ನೀರು ಹರಿದಿದೆ ಈ ವೇಳೆ ಮಾರಾಟಕ್ಕಿಟ್ಟಿದ್ದ ತರಕಾರಿಗಳು,ಹಣ್ಣು ಮಳೆಯಲ್ಲಿ ಕೊಚ್ಚಿಹೋಗಿದೆ.
Reach Count:
18312
Show Detail Screen Advertisement:
Yes