Error message

  • Notice: Constant PUBLIC_NEXT_APP_USER_TRENDING_VIDEOS_PARAMETER_DURATION_IN_SECONDS already defined in require_once() (line 662 of /var/www/html/electreps/sites/all/modules/public_next_mobile_json_api/inc/public_next_mobile_json_api_constants.inc).
  • Notice: Constant TRENDING_VIDEO_MIN_LENGTH_IN_SECS already defined in require_once() (line 662 of /var/www/html/electreps/sites/all/modules/public_next_mobile_json_api/inc/public_next_mobile_json_api_constants.inc).

Kshetra Samachara

Local News Subject: 
ಧಾರವಾಡ: ಇದ್ದಕ್ಕಿದ್ದಂತೆ ಬನ್ನಿ ಮರದ ಬುಡದಲ್ಲಿ ಕಾಣಿಸಿಕೊಂಡಿತು ದೇವರ ಆಕೃತಿ
City: 
Hubballi-Dharwad
Video Thumbnail: 
PublicNext--633301--node-nid
Category: 
Religion
Body: 

ಧಾರವಾಡ: ಧಾರವಾಡದ ರೇಣುಕಾ ನಗರದಲ್ಲಿ ಬನ್ನಿ ಮರದ ಬುಡದಲ್ಲಿ ಇದ್ದಕ್ಕಿದ್ದ ಹಾಗೆ ಕುಂಭದ ಆಕೃತಿಯೊಂದು ಕಾಣಿಸಿಕೊಂಡು ಸ್ಥಳೀಯರ ಗಮನಸೆಳೆದಿದೆ.

ನವರಾತ್ರಿ ಆರನೇ ದಿನ ಬನ್ನಿ ಮರದ ಬುಡದಲ್ಲಿ ಈ ಆಕೃತಿ ಕಾಣಿಸಿಕೊಂಡಿದ್ದು, ಇದು ದೇವಿಯ ಆಕೃತಿ ಎಂದು ಸ್ಥಳೀಯರು ದೇವಿಯ ಮೊರೆ ಹೋಗಿದ್ದಾರೆ.

ಪ್ರತಿನಿತ್ಯ ಬನ್ನಿ ಮರಕ್ಕೆ ಪೂಜೆ ಸಲ್ಲಿಸಲು ಬರುವ ಸುಮಂಗಲೆಯರಿಗೆ ಇಷ್ಟು ದಿನ ಈ ಆಕೃತಿ ಕಾಣಿಸಿಕೊಂಡಿರಲಿಲ್ಲ. ಇಂದು ಏಕಾಏಕಿ ಕುಂಭದ ಆಕೃತಿ ಬನ್ನಿ ಮರದಲ್ಲಿ ಕಾಣಿಸಿಕೊಂಡಿದ್ದು, ಸುಮಂಗಲೆಯರು ಅದನ್ನು ನೋಡಿ ಆಶ್ಚರ್ಯಚಕಿತರಾಗಿದ್ದಾರೆ.

ಈ ಆಕೃತಿ ಕಾಣಿಸಿಕೊಳ್ಳುತ್ತಿದ್ದಂತೆ ಮಹಿಳೆಯರು ಅದಕ್ಕೆ ವಿಶೇಷ ಪೂಜೆ ಸಲ್ಲಿಸಿ ಅನ್ನಸಂತರ್ಪಣೆ ಕಾರ್ಯ ಕೂಡ ಮಾಡಿದ್ದಾರೆ. ಬನ್ನಿ ಮರದ ಬುಡದಲ್ಲಿ ಈ ರೀತಿಯ ಆಕೃತಿ ಕಾಣಿಸಿಕೊಂಡ ಸುದ್ದಿ ತಿಳಿದ ಕೂಡಲೇ ಅದನ್ನು ನೋಡಲು ಅನೇಕರು ಕುತೂಹಲದಿಂದ ಆಗಮಿಸುತ್ತಿದ್ದ ದೃಶ್ಯಗಳು ಕಂಡು ಬಂದವು.

Reach Count: 
23258
Show Detail Screen Advertisement: 
Yes