Kshetra Samachara
Local News Subject:
ಹುಬ್ಬಳ್ಳಿ : ಊರಿನ ಚೈತನ್ಯಕ್ಕಾಗಿ ಮತ ಹಾಕಿ ಎಂದ ಚೇತನ್
City:
Hubballi-Dharwad
Category:
Politics
Body:
ಹುಬ್ಬಳ್ಳಿ : ಚೇತನ್ ಸಂಗ್ವಿ, ರತ್ನದೀಪ್ ಜ್ಯುವೆಲರ್ಸ್ ರತ್ನದೀಪ್ ಸಿಲ್ವರ್ ಮಾಲೀಕ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಲ್ಲರೂ ತಮ್ಮ ಹಕ್ಕು ಚಲಾಯಿಸಬೇಕು ಇದು ನಮ್ಮ ಶಕ್ತಿ ಹಾಗೂ ಕರ್ತವ್ಯ ಎಂದು ಪಬ್ಲಿಕ್ ನೆಕ್ಸ್ಟ್ ಮತದಾನ ಜಾಗೃತಿ ಕಾರ್ಯಕ್ಕೆ ಸಾಥ್ ನೀಡಿದ್ದಾರೆ.
Reach Count:
20239
Show Detail Screen Advertisement:
Yes