Kshetra Samachara
Local News Subject:
ಹುಬ್ಬಳ್ಳಿ: ಯಾವ ಗ್ರಾಮ ಪಂಚಾಯತಿ ಸದಸ್ಯರು, ರಾಜಕೀಯ ವ್ಯಕ್ತಿಗಳು ನನ್ನ ಹೆಸರು ಬಳಸುವಂತಿಲ್ಲ- ಜೋಶಿ
City:
Hubballi-Dharwad
Video Thumbnail:
Category:
Politics
Body:
ಹುಬ್ಬಳ್ಳಿ- ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಹೆಸರನ್ನು ಬಳಸಿ, ಹುಬ್ಬಳ್ಳಿ ತಾಲ್ಲೂಕಿನ ಅಗ್ರಹಾರ ತಿಮ್ಮಸಾಗರ ಗ್ರಾಮ ಪಂಚಾಯತಿ ಸದಸ್ಯ, ಸಹದೇವಪ್ಪ ಮಾಳಗಿ ಆ ಗ್ರಾಮದ ಜನರನ್ನು ಊರು ಬಿಟ್ಟು ಹೋಗಿ ಎಂದು ಕಿರುಕುಳ ಕೊಡುತ್ತಿದ್ದಾರೆ ಎಂದು, ಅಲ್ಲಿನ ಜನರು ಆರೋಪ ಮಾಡುತ್ತಿರುವ ಬಗ್ಗೆ, ವರದಿಯನ್ನು ಮಾಡಲಾಗಿತ್ತು. ವರದಿಗೆ ಸ್ಪಂದಿಸಿದ ಪ್ರಹ್ಲಾದ ಜೋಶಿ ಅವರು ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.
Reach Count:
84173