Kshetra Samachara
Local News Subject:
ನವಲಗುಂದ: ಕಿಟ್ ವಿತರಣೆ ವೇಳೆ ಮಾಯವಾದ ಸಾಮಾಜಿಕ ಅಂತರ
City:
Hubballi-Dharwad
Video Thumbnail:
Category:
Politics
Others
COVID
Body:
ನವಲಗುಂದ : ಕೋವಿಡ್ ಸಂಕಷ್ಟದಲ್ಲಿರುವ ಬಡ ಜನರಿಗೆ ಆಹಾರ ಕಿಟ್ ನೀಡುವ ಹಿತದೃಷ್ಟಿಯಿಂದ ಶನಿವಾರ ಪಟ್ಟಣದ ಶಂಕರ ಕಾಲೇಜಿನ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಜನರು ಸಾಮಾಜಿಕ ಅಂತರವನ್ನು ಗಾಳಿಗೆ ತೂರಿ ಕಿಟ್ ಇರುವ ವಾಹನಗಳಿಗೆ ಮುಗಿಬಿದ್ದ ದೃಶ್ಯಗಳು ಎಲ್ಲೆಡೆ ಸಾಮಾನ್ಯವಾಗಿದ್ದವು.
ಹೌದು ಧಾರವಾಡ ಜಿಲ್ಲಾ ಗ್ರಾಮೀಣ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ವಿನೋದ ಅಸೂಟಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಆಹಾರ ಕಿಟ್ ವಿತರಿಸಲಾಗುತ್ತಿದ್ದು, ಈ ವೇಳೆ ಜನರು ಮಾಸ್ಕ್ ಮತ್ತು ಸಾಮಾಜಿಕ ಅಂತರವನ್ನು ಮರೆತಿದ್ದರು. ಇನ್ನು ವಿತರಣೆ ವೇಳೆ ಸರಿಯಾದ ನಿರ್ವಹಣೆ ಕೊರತೆಯೂ ಇತ್ತು.
Reach Count:
41968