ER NEWS
News Subject:
ಮಹಾಲಕ್ಷ್ಮಿ ಲೇಔಟ್ ಸಾರ್ವಜನಿಕರ ಗಮನಕ್ಕೆ: ವಿದ್ಯುತ್ ಪೂರೈಕೆ ಸ್ಥಗಿತ 4 ಘಂಟೆಗೆ ಹಿಂದಿರುಗುವ ಸಾಧ್ಯತೆ
Upload Image:
Body:
ಬೆಸ್ಕಾಂ ತುರ್ತು ಕಾಮಗಾರಿ ಕೈಗೊಂಡಿದ್ದರಿಂದ ಮಹಾಲಕ್ಷ್ಮಿ ಲೇಔಟ್ ನಾಗಪುರ ಆಸು ಪಾಸು 12 ಘಂಟೆಯಿಂದು ವಿಧ್ಯತ್ ಪೂರೈಕೆ ಸ್ಥಗಿತಗೊಂಡಿದ್ದು ಸುಮಾರು 4 ಗಂಟೆಗೆ ಕಾಮಗಾರಿ ಮುಗಿಯುವ ಸಾಧ್ಯತೆ ಇದೆ ಎಂದು ಬೆಸ್ಕಾಂ ಅಧಿಕಾರಿಗಳು ಎಲೆಕ್ಟ್ರೆಪ್ಸ್ ಗೆ ತಿಳಿಸಿದ್ದಾರೆ. ವಿಧ್ಯತ್ ಪೂರೈಕೆ ಪುನಃ 4 ಘಂಟೆಗೆ ಹಿಂದುರುಗವ ಸಾಧ್ಯತೆ ಇದೆ.
Reach Count:
1